ಕ್ರ. ಸಂ
|
ಸರ್ಕಾರದ ಆದೇಶ/ಅಧಿಸೂಚನೆ/ ಅಧಿಕೃತ ಜ್ಞಾಪನ/ಸುತ್ತೋಲೆಗಳ ಸಂಖ್ಯೆ
|
ದಿನಾಂಕ
|
ವಿಷಯ
|
ವೀಕ್ಷಿಸಿ
|
1
|
ಜಸಂಇ 209 ಕೆಬಿಎನ್ 2020
|
07/01/2022
|
ಆಲಮಟ್ಟಿ ಎಡದಂಡೆ ಕಾಲುವೆಯ ಕಿ.ಮೀ.0.00 ರಿಂದ 68.24 ವರೆಗಿನ (ಬಾಕಿ ಉಳಿದ) ಹಾಗೂ ವಿತರಣಾ ಕಾಲುವೆಗಳ ಸ್ಟ್ರಕ್ಷರ್ ಒಳಗೊಂಡಂತೆ ಆಧುನೀಕರಣ ಕಾಮಗಾರಿಯ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು
|
ವೀಕ್ಷಿಸಿ
|
2
|
ಜಸಂಇ 10 ಅಭಯೋ 2017
|
10/01/2022
|
ಕರ್ನಾಟಕದಲ್ಲಿ ರಾಜ್ಯ ಅಣೆಕಟ್ಟು ಸುರಕ್ಷತಾ ಸಂಸ್ಥೆ (DAM SAFETY ORGANIZATION)ಯನ್ನು ಸ್ಥಾಪಿಸುವ – ಕುರಿತು.
|
ವೀಕ್ಷಿಸಿ
|
3
|
ಜಸಂಇ 148 ಎಸ್ಇಎಸ್ 2021
|
13/01/2022
|
ಜಲ ಸಂಪನ್ಮೂಲ ಇಲಾಖೆಯ ಶ್ರೀ ಎಂ.ಸಿ ರವಿಕುಮಾರ್ ಮತ್ತು ಶ್ರೀ ಶಶಿಕಾಂತ್ ಗಣಪತಿ ಗೌಡ ಸಹಾಯಕ ಇಂಜಿನಿಯರ್ (ವಿಭಾಗ-1)ಗಳನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್(ವಿಭಾಗ-1)ಹುದ್ದೆಯ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.
|
ವೀಕ್ಷಿಸಿ
|
4
|
ಜಸಂಇ 231 ಕೆಬಿಎನ್ 2020
|
17/01/2022
|
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ 5 ಸೆಕ್ಟರ್ಗಳಲ್ಲಿನ ಉದ್ಯಾನವನಗಳನ್ನು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ 30 ವರ್ಷಗಳ ಲೀಸ್ ಆಧಾರದ ಮೇಲೆ ಹಸ್ತಾಂತರಿಸುವ ಕುರಿತು.
|
ವೀಕ್ಷಿಸಿ
|
5
|
ಜಸಂಇ 124 ಕೆಬಿಎನ್ 2018
|
25/01/2022
|
ಜಲಸಂಪನ್ಮೂಲ ಇಲಾಖೆಯಡಿಯಲ್ಲಿ ಬರುವ ನಾಲ್ಕೂ ನಿಗಮಗಳ ತಾಂತ್ರಿಕ ಉಪ ಸಮಿತಿ (Technical Sub Committee-T.S.C) ಹಾಗೂ ಅಂದಾಜು ಪರಿಶೀಲನಾ ಸಮಿತಿಗಳಿಗೆ (Estimate Review Committee-E.R.C) ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು, ಸದಸ್ಯರುಗಳು ಮತ್ತು ವಿಶೇಷ ಆಹ್ವಾನಿತರುಗಳನ್ನು ನೇಮಕ ಮಾಡಿ ಪುನರ್ ರವಿಸುವ ಬಗ್ಗೆ
|
ವೀಕ್ಷಿಸಿ
|
6
|
WRD 107 ಎನ್ ಐ ಎನ್ 2021
|
29/01/2022
|
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ , ಗಲಗಲಿ ಗ್ರಾಮದ ಹತ್ತಿರ ಬೀಳಗಿ ಶಾಖೆ ಮತ್ತು ದಕ್ಷಿಣ ಶಾಖೆಯ ಕೃಷ್ಣಾ ನದಿಯಿಂದ ನೀರನ್ನೆತ್ತಿ ಘಟಪ್ರಭಾ ಎಡದಂಡೆ ಕಾಲುವೆ ಕಿ.ಮೀ.103.00 ರಿಂದ ಕಿ.ಮೀ. 109.00 (TE) ವರೆಗೆ ನೀರಾವರಿ ವಂಚಿತ ಪ್ರದೇಶಕ್ಕೆ ನೀರಾವರಿ ವಂಚಿತ ಪ್ರದೇಶಕ್ಕೆ ನೀರಾವರಿ ವಂಚಿತ ಪ್ರದೇಶಕ್ಕೆ ನೀರಾವರಿ ಒದಗಿಸಲು, ಮಂಟೂರು ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಯ ರೂ 228.00 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.
|
ವೀಕ್ಷಿಸಿ
|
7
|
WRD 2 ಹಿಅಯೋ 2020
|
29/01/2022
|
ಬಾಗಲಕೋಟೆ ಜಿಲ್ಲೆಯ ರಬಕವಿ –ಬನಹಟ್ಟಿ ಬನಹಟ್ಟಿ ತಾಲ್ಲೂಕಿನ ಹಲಿಂಗಲಿ ಗ್ರಾಮದ ಹತ್ತಿರ ಕೃಷ್ಣಾ ನದಿಯಿಂದ ನೀರನ್ನೆತ್ತಿ, ಘಟಪ್ರಭಾ ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶ ಕಿಮೀ 63.00 ರಿಂದ ಕಿಮೀ 103.00 ರವರೆಗಿನ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಸಸಲಾಟ್ಟಿ ಶಿವಲಿಂಗೇಶ್ವರೆ ಏತ ನೀರಾವರಿ ಯೋಜನೆಯ ರೂ.266.00 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.
|
ವೀಕ್ಷಿಸಿ
|
8
|
WRD 3 ವಿದುಗ 2019
|
04/02/2022
|
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ-ಯಡೂರು ರಸ್ತೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಬ್ರಿಡ್ಜ್-ಕಂ-ಬ್ಯಾರೇಜ್ ಮರುನಿರ್ಮಾಣ ಕಾಮಗಾರಿಯ ರೂ. 35.00 ಕೋಟಿಗಳ ವಿವರವಾದ ಯೋಜನಾ ವರದಿಗೆ ಆಡಳಿತ್ಮಾತಕ ಅಡಳಿತ್ಮಾತಕ ಅನುಮೋದನೆ ನೀಡುವ ಕುರಿತು.
|
ವೀಕ್ಷಿಸಿ
|
9
|
ಜಸಂಇ 210 ಕೆಬಿಎನ್ 2020
|
05/02/2022
|
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಡಿ ಲಭ್ಯವಿರುವ 02 ಎಕರೆ ನಿವೇಶನವನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸುವ ಕುರಿತು.
|
ವೀಕ್ಷಿಸಿ
|
10
|
ಜಸಂಇ 05 ಸಿಯುಕೆ 2019
|
11/02/2022
|
ಶ್ರೀ ಸೀತಾರಾಮ್ ಕೃಷಿ ಸಹಾಯಕ, ಉಪ ಕೃಷಿ ನಿರ್ದೇಶಕರ ಕಛೇರಿ ಕೃಷ್ಣಾ ಕಾಡಾ, ಭೀಮರಾಯನಗುಡಿ ಇವರ ವಿರುದ್ಧ ದೂರರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಉಪಲೋಕಾಯುಕ್ತರ ವತಿಯಿಂದ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ
|
ವೀಕ್ಷಿಸಿ
|
11
|
Wrd 185 SESI 2021(ತಿದ್ದುಪಡಿ)
|
14/02/2022
|
Designating Accounts Officer, Water Resources Department as Non – Treasury PAO&DDO
|
ವೀಕ್ಷಿಸಿ
|
12
|
ಜಸಂಇ 180 ಎಸ್ಇಎಸ್ 2021
|
17/02/2022
|
ಜಲ ಸಂಪನ್ಮೂಲ ಇಲಾಖೆಯ ಶ್ರೀ ಚಂದ್ರಶೇಖರ್ ಎಲ್. ಸಹಾಯಕ ಇಂಜಿನಿಯರ್ (ವಿಭಾಗ-1) ಇವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್(ವಿಭಾಗ-1)ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.
|
ವೀಕ್ಷಿಸಿ
|
13
|
ಜಸಂಇ 167 ಎಸ್ಎಎಸ್ 2021
|
17/02/2022
|
ಶ್ರೀ ಜಿ.ಆರ್.ದೇವೇಂದ್ರ ನಾಯಕ್, ಕಾರ್ಯಪಾಲಕ ಇಂಜಿನಿಯರ್, ಇವರನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಅಧೀಕ್ಷಕ ಇಂಜಿನಿಯರ್, ವೃಂದದಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.
|
ವೀಕ್ಷಿಸಿ
|
14
|
ಜಸಂಇ 43 ಕೆಬಿಎನ್ 2022
|
18/02/2022
|
ಏಕರೂಪ ದರಪಟ್ಟಿ ಸಮಿತಿಯ ಶಿಫಾರಸ್ಸಿನನ್ವಯ ಜಲಸಂಪನ್ಮೂಲ ಇಲಾಖೆಯ ದರಪಟ್ಟಿಯನ್ನು ತಯಾರಿಸಲು ಸಮಿತಿಯನ್ನು ರಚಿಸುವ ಬಗ್ಗೆ.
|
ವೀಕ್ಷಿಸಿ
|
15
|
ಜಸಂಇ 161 ಎಸ್ಎಎಸ್ 2021
|
19/02/2022
|
ಜಲ ಸಂಪನ್ಮೂಲ ಇಲಾಖೆಯ ಶ್ರೀ ಡಿ.ಮೂರ್ತಿ ಸಹಾಯಕ ಇಂಜಿನಿಯರ್ (ವಿಭಾಗ-1) ಇವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್(ವಿಭಾಗ-1)ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.
|
ವೀಕ್ಷಿಸಿ
|
16
|
ಜಸಂಇ 32 ಸಿಯುಕೆ2021
|
21/02/2022
|
ಶ್ರೀ ಹಂಪಯ್ಯ ಎಸ್ ನಾಟೇಕಾರ, ಲೆಕ್ಕಾಧೀಕ್ಷಕರು, ಹೊಲಗಾಲುವೆ ವಿಭಾಗ-1, ಕೃಷ್ಣಾ ಭೀಮರಾಯನಗುಡಿ ಇವರಿಗೆ ಪ್ರಭಾರ ಭತ್ಯೆ ಮಂಜೂರು ಮಾಡುವ ಕುರಿತು.
|
ವೀಕ್ಷಿಸಿ
|
17
|
WRD 02 CUK 2022
|
23/02/2022
|
ಹಣುಮಂತ್ರಾಯ ಸದಬ, ವಾಹನ ಚಾಲಕ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕೃಷ್ಣಾ ಕಾಡಾ ಭೀಮರಾಯನಗುಡಿ ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಕುರಿತು.
|
ವೀಕ್ಷಿಸಿ
|
18
|
WRD 6 ವಿಬ್ಯಾಮ 2020
|
24/02/2022
|
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಘಟ್ಟಿ ಬಸವಣ್ಣಾ ಕುಡಿಯುವ ನೀರು ಸರಬರಾಜು ಯೋಜನೆಗೆ ನೀರು ಹಂಚಿಕೆ ಮಾಡುವ ಕುರಿತು.
|
ವೀಕ್ಷಿಸಿ
|
19
|
WRD 103 ಎನ್ ಐ ಎನ್ 2021
|
07/03/2022
|
ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯದ ಹತ್ತಿರ ರಾಜಾಲಖಮಗೌಡ ಉದ್ಯಾನಕಾಶಿ ಅಭಿವೃದ್ದಿ ಯೋಜನೆಯ ರೂ.147.14 ಕೋಟಿಗಳ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.
|
ವೀಕ್ಷಿಸಿ
|
20
|
ಜಸಂಇ 252 ಕೆಬಿಎನ್ 2021
|
10/03/2022
|
ಟರ್ನ್ ಕೀ ಆಧಾರಿತ ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆಗೆ ವಿದ್ಯುತ್ ಪ್ರಸರಣಕ್ಕೆ “Switching Station” ಸ್ಥಾಪಿಸಲು ಕೃಷ್ಣಾ ಭಾಗ್ಯ ಜಲ ನಿಗಮದ ವಶದಲ್ಲಿರುವ ಜಮೀನನ್ನು ಇಂಧನ ಇಲಾಖೆಯ ಅಧೀನದಲ್ಲಿರುವ KPTCL ಸಂಸ್ಥೆಗೆ ಹಸ್ತಾಂತರಿಸುವ ಕುರಿತು
|
ವೀಕ್ಷಿಸಿ
|
21
|
ಜಸಂಇ 05 ಸೇಸಎ 2022
|
16/03/2022
|
ಜಲ ಸಂಪನ್ಮೂಲ ಇಲಾಖೆಯ ಶ್ರೀ ಸಿ.ಶ್ರೀಧರ ಸಹಾಯಕ ಇಂಜಿನಿಯರ್ (ವಿಭಾಗ-1) ಇವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್(ವಿಭಾಗ-1)ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.
|
ವೀಕ್ಷಿಸಿ
|
22
|
ಜಸಂಇ 36 ಎಂಪಿಜಡ್ 2021
|
19/03/2022
|
ಬೆಣ್ಣೆಹಳ್ಳದ ಉಪನದಿಯಾದ ತುಪ್ಪರಿಹಳ್ಳಕ್ಕೆ ಪ್ರವಾಹ ನಿಯಂತ್ರಣ ಮತ್ತು ನಿರ್ವಹಣೆಯ ಕಾಮಗಾರಿಗಳ ರೂ.312.00 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.
|
ವೀಕ್ಷಿಸಿ
|
23
|
ಜಸಂಇ 10 ಎಸ್ಇಎಸ್ 2022
|
21/03/2022
|
ಜಲ ಸಂಪನ್ಮೂಲ ಇಲಾಖೆಯ ಶ್ರೀ ಜಗದೀಶ್ ಬಿ.ಹೊನ್ನಕಸ್ತೂರಿ, ಸಹಾಯಕ ಇಂಜಿನಿಯರ್ (ವಿಭಾಗ-1) ಇವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್(ವಿಭಾಗ-1)ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.
|
ವೀಕ್ಷಿಸಿ
|
24
|
ಜಸಂಇ 10 ಎಸ್ಇಎಸ್ 2022
|
21/03/2022
|
ಜಲ ಸಂಪನ್ಮೂಲ ಇಲಾಖೆಯ ಶ್ರೀ ವಿಜಯಕುಮಾರ್ ಸಹಾಯಕ ಇಂಜಿನಿಯರ್ (ವಿಭಾಗ-2) ಇವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ವಿಭಾಗ-2) ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.
|
ವೀಕ್ಷಿಸಿ
|
25
|
ಜಸಂಇ 270 ಕೆಬಿಎನ್ 2021
|
24/03/2022
|
ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಮೆ:ಜಮಖಂಡಿ ಶುಗರ್ಸ್ ಲಿಮಿಟೆಡ್ ಇವರಿಗೆ ಭೀಮಾ ನದಿಯಿಂದ ನೀರು ಎತ್ತಲು ಕರಾರು ನವೀಕರಿಸುವ ಪ್ರಸ್ತಾವನೆಗೆ ಅನುಮೋದನೆ ನೀಡುವ ಕುರಿತು.
|
ವೀಕ್ಷಿಸಿ
|
26
|
ಜಸಂಇ 57 ಎಂಟಿಪಿ 2020
|
25/03/2022
|
ಗದಗ ಜಿಲ್ಲೆಯ ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕಿನಡಿ ಬರುವ 29 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರನ್ನು ತುಂಬಿಸುವ ಜಾಲವಾಡಗಿ ಏತ ನೀರಾವರಿ ಯೋಜನೆಯ ರೂ.197.50 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.
|
ವೀಕ್ಷಿಸಿ
|
27
|
ಜಸಂಇ 63 ಕೆಬಿಎನ್ 2021
|
30/03/2022
|
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (KIADB) ಮುಳವಾಡ ಕೈಗಾರಿಕಾ ಪ್ರದೇಶಕ್ಕೆ ಕೃಷ್ಣಾ ನದಿಯಿಂದ ಕೊರ್ತಿ-ಕೊಲ್ಹಾರ ಸೇತುವೆ (ಹಳೇ ಕೊಲ್ಹಾರ ಹತ್ತಿರ) ಮೇಲ್ಬದಿಯಿಂದ ವಾರ್ಷಿಕವಾಗಿ 0.235 ಟಿ.ಎಂ.ಸಿ. ನೀರನ್ನು ಹಂಚಿಕೆ ಮಾಡುವ ಪ್ರಸ್ತಾವನೆ ಬಗ್ಗೆ.
|
ವೀಕ್ಷಿಸಿ
|
28
|
ಜಸಂಇ 15 ಎಂಟಿಪಿ 2022
|
01/04/2022
|
ಜಲಸಂಪನ್ಮೂಲ ಇಲಾಖೆಯ ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಅಲ್ಲೀಪುರ (ತಿಮ್ಲಾಪುರ-63) ಗ್ರಾಮದಲ್ಲಿನ ಉದ್ಯಾನದ ನಿವೇಶನದಲ್ಲಿ 60ಮೀ X 24ಮೀ ಅಳತೆಯ ಜಾಗವನ್ನು ಪ್ರಾಥಮಿಕ ಮತ್ತು ಫ್ರೌಢಶಿಕ್ಷಣ ಇಲಾಖೆಗೆ ಹಸ್ತಾಂತರಿಸುವ ಕುರಿತು.
|
ವೀಕ್ಷಿಸಿ
|
29
|
WRD 08 MMK 2022
|
06/04/2022
|
Restoration of lining to the damaged portion of canal and improvements to slipped embankment at 23rd KM of Kabini Right Bank Canal. ಕಾಮಗಾರಿಯನ್ನು ಕೆಟಿಪಿಪಿ ಕಾಯ್ದೆಯ ಕಲಂ 4(ಎ)ರ ಅಡಿಯಲ್ಲಿ ತುರ್ತು ಕಾಮಗಾರಿ ಎಂದು ಘೋಷಿಸುವ ಬಗ್ಗೆ
|
ವೀಕ್ಷಿಸಿ
|
30
|
WRD 09 MMK 2022
|
06/04/2022
|
Providing protective works on either sides of Athaguru LIS pump house ಕಾಮಗಾರಿಯನ್ನು ಕೆಟಿಪಿಪಿ ಕಾಯ್ದೆಯ ಕಲಂ 4(ಎ)ರ ಅಡಿಯಲ್ಲಿ ತುರ್ತು ಕಾಮಗಾರಿ ಎಂದು ಘೋಷಿಸುವ ಬಗ್ಗೆ
|
ವೀಕ್ಷಿಸಿ
|
31
|
ಜಸಂಇ 10 ಎಸ್ಎಎಸ್ 2021
|
07/04/2022
|
ಶ್ರೀ ಎಂ.ಮುರಳೀಧರ, ಕಾರ್ಯಪಾಲಕ ಇಂಜಿನಿಯರ್ ಇವರನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಅಧೀಕ್ಷಕ ಇಂಜಿನಿಯರ್ ವೃಂದಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.
|
ವೀಕ್ಷಿಸಿ
|
32
|
ಜಸಂಇ 33 ಸೇಇಸಿ 2020
|
07/04/2022
|
ಜಲಸಂಪನ್ಮೂಲ ಇಲಾಖೆಯ ಕಲ್ಯಾಣ ಕರ್ನಾಟಕ 371ಜೆ ರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗಳನ್ನು ರಾಜ್ಯ ಮಟ್ಟದ ಸ್ಥಳೀಯ ವೃಂದದಿಂದ ಪ್ರಾದೇಶಿಕ ಸ್ಥಳೀಯ ವೃಂದದ ಹುದ್ದೆಗಳನ್ನಾಗಿ ಬದಲಾಯಿಸುವ ಬಗ್ಗೆ.
|
ವೀಕ್ಷಿಸಿ
|
33
|
ಜಸಂಇ 164 ಕೆಬಿಎನ್ 2021
|
20/04/2022
|
ಕೃಷ್ಣಾ ಕೊಳ್ಳದ ಭೀಮಾ ನದಿ ಪಾತ್ರದಿಂದ ಜೋಳದಡಗಿ-ಗೂಡೂರ್ ಬ್ಯಾರೇಜ್ ನೀರಿನ ಸಂಗ್ರಹಣೆಯಿಂದ ನೀರನ್ನು ಲಿಫ್ಟ್ ಮಾಡಿ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಮತಕ್ಷೇತ್ರ ವ್ಯಾಪ್ತಿಯ 20 ಕೆರೆಗಳನ್ನು ತುಂಬಿಸುವ ಯೋಜನೆಯನ್ನು ವಿಶೇಷ ಅಭಿವೃದ್ಧಿ ಯೋಜನೆಯಡಿ ಕೈಗೆತ್ತಿಕೊಳ್ಳುವ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.
|
ವೀಕ್ಷಿಸಿ
|
34
|
WRD 08 IPZ 2022
|
22/04/2022
|
ಶ್ರೀ ಉದಯಕುಮಾರ್ ಪಟ್ಟಣ ಅನುರೇಖಕ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರನೀರಾವರಿ ಯೋಜನಾ ವಲಯ ಕಲಬುರಗಿ ಇವರ ಪತ್ನಿಯ ವೈದ್ಯಕೀಯ ವೆಚ್ಚ ಮರುಪಾವತಿಯ ಕುರಿತು.
|
ವೀಕ್ಷಿಸಿ
|
35
|
WRD 15 NMS 2020
|
22/04/2022
|
ಅಧೀಕ್ಷಕ ಇಂಜಿನಿಯರ್, ಭದ್ರಾ ಮೇಲ್ದಂಡೆ ಯೋಜನೆ, ಯೋಜನಾ ವೃತ್ತ, ನಂ.02, ವಿ.ಜ.ನಿ.ನಿ., ಚಿತ್ರದುರ್ಗ ಇವರ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸುವ ಕುರಿತು.
|
ವೀಕ್ಷಿಸಿ
|
36
|
ಜಸಂಇ 38 ಎಂಪಿಜಡ್ 2022
|
26/04/2022
|
ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಪೂರ್ವ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸುವ ಕುರಿತು
|
ವೀಕ್ಷಿಸಿ
|
37
|
ಜಸಂಇ 10 ಸೇಎಸು 2021
|
27/04/2022
|
ಲೋಕೋಪಯೋಗಿ ಇಲಾಖೆಯಿಂದ ಜಲ ಸಂಪನ್ಮೂಲ ಇಲಾಖೆಗೆ ಶಾಶ್ವತವಾಗಿ ವರ್ಗಾವಣೆ ಮೂಲಕ ನೇಮಕಗೊಂಡಿರುವ ಕಾರ್ಯಪಾಲಕ ಇಂಜಿನಿಯರ್ ವೃಂದದ ಅಧಿಕಾರಿಗಳ ತಾತ್ಕಾಲಿಕ/ಕರಡು ಜೇಷ್ಠತಾ ಪಟ್ಟಿಯನ್ನು ತಿದ್ದುಪಡಿ ಮಾಡಿ ಪ್ರಕಟಿಸುವ ಬಗ್ಗೆ.
|
ವೀಕ್ಷಿಸಿ
|
38
|
ಜಸಂಇ 93 ಎಸ್ಇಎಸ್ 2021
|
27/04/2022
|
ಜಲ ಸಂಪನ್ಮೂಲ ಇಲಾಖೆಯ ಶ್ರೀ ಜಿ.ಸೀತಾರಾಮು, ಸಹಾಯಕ ಇಂಜಿನಿಯರ್ (ವಿಭಾಗ-1) ಇವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್(ವಿಭಾಗ-1)ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.
|
ವೀಕ್ಷಿಸಿ
|
39
|
ಜಸಂಇ 40 ಎಸ್ಇಎಸ್ 2022
|
30/04/2022
|
ಜಲ ಸಂಪನ್ಮೂಲ ಇಲಾಖೆಯ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ ಶ್ರೀ ಪರಮೇಶ್ವರ್ ಆರ್.ಟಿಂಗಳೀಕರ್, ಸಹಾಯಕ ಇಂಜಿನಿಯರ್ (ವಿಭಾಗ-1)ಗಳನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್(ವಿಭಾಗ-1)ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.
|
ವೀಕ್ಷಿಸಿ
|
40
|
ಜಸಂಇ 397 ಎಸ್ಎಎಸ್ 2021
|
10/05/2022
|
ಲೋಕೋಪಯೋಗಿ ಇಲಾಖೆಯಿಂದ ಜಲ ಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವರ್ಗಾವಣೆ ಮೂಲಕ ನೇಮಕಗೊಂಡಿರುವ ಅಧೀಕ್ಷಕ ಇಂಜಿನಿಯರ್, ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.
|
ವೀಕ್ಷಿಸಿ
|
41
|
ಮಾರ್ಪಡಿಸಿದ /ಸೇರ್ಪಡೆ ಆದೇಶ
ಜಸಂಇ 272 ಕೆಬಿಎನ್ 2021
|
12/05/2022
|
ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ
|
ವೀಕ್ಷಿಸಿ
|
42
|
ಜಸಂಇ 01 ಸೇಎಸು 2022
|
13/0/-2022
|
ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ವಿಭಾಗ-1)ಗಳನ್ನು ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.
|
ವೀಕ್ಷಿಸಿ
|
43
|
ಜಸಂಇ 46 ಎಂಪಿಜಡ್ 2019
|
16/05/2022
|
ಕಳಸಾ ಮತ್ತು ಬಂಡೂರಾ ನಾಲಾ ತಿರುವು ಯೋಜನೆಗಳಿಗೆ ಕೇಂದ್ರ ಸರ್ಕಾರದ ತಿರುವಳಿಗಳನ್ನು ಪಡೆಯಲು ನೋಡಲ್ ಅಧಿಕಾರಿಗಳ ನಿಯೋಜನೆ ಕುರಿತು.
|
ವೀಕ್ಷಿಸಿ
|
44
|
ಸರ್ಕಾರದ ಮಾರ್ಪಾಡು ಅಧಿಸೂಚನೆ ಸಂಖ್ಯೆ: ಜಸಂಇ 01 ಸೇಎಸು 2022
|
17/05/2022
|
ಜಲ ಸಂಪನ್ಮೂಲ ಇಲಾಖೆಯ ಶ್ರೀ ಆರ್.ಹರೀಶ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ವಿಭಾಗ-1)ಗಳನ್ನು ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವುದನ್ನು ಕೈಬಿಡುವ ಬಗ್ಗೆ.
|
ವೀಕ್ಷಿಸಿ
|
45
|
ಜಸಂಇ 46 ಸೇಎಸು 2021
|
19/05/2022
|
ಜಲ ಸಂಪನ್ಮೂಲ ಇಲಾಖೆಯ ಕಾರ್ಯಪಾಲಕ ಇಂಜಿನಿಯರಗಳನ್ನು ಅಧೀಕ್ಷಕ ಇಂಜಿನಿಯರ್ ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.
|
ವೀಕ್ಷಿಸಿ
|
46
|
WRD 66 NHP 2021
|
19/05/2022
|
ಕಡಬಾ ಅಮಾನಿಕೆರೆಯ ಮೂಲಕ ಹೆಚ್.ಎ.ಎಲ್. ಹೆಲಿಕಾಪ್ಟ್ರರ್ ತಯಾರಿಕ ಘಟಕ ಮತ್ತು ಎರಡು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀರು ಸರಬರಾಜು ಮಾಡಲು ಹೇಮಾವತಿ ಯೋಜನೆಯಲ್ಲಿನ ತುಮಕೂರು ಶಾಖಾ ನಾಲೆ ವಿತರಣಾ ನಾಲೆ 12 ರ ಅಭಿವೃದ್ಧಿ ಕಾಮಗಾರಿಯ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.
|
ವೀಕ್ಷಿಸಿ
|
47
|
WRD 65 NHP 2021
|
19/05/2022
|
ಹೆರೂರು ಕೆರೆಯ ಮೂಲಕ ಗುಬ್ಬಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯ ವಿತರಣಾ ನಾಲೆ 15 ರ ಅಭಿವೃಧ್ಧಿ ಕಾಮಗಾರಿಯ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.
|
ವೀಕ್ಷಿಸಿ
|
48
|
WRD 12 MMK 2021
|
20/05/2022
|
Improvements to Approach road to Kanva Dam from B.M Road near Kengal to Dashavara in Channapatana Taluk, Ramanagara District ಕಾಮಗಾರಿಯ ರೂ.28.00 ಕೋಟೆ ಮೊತ್ತದ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆಗೆ ನೀಡುವ ಬಗ್ಗೆ.
|
ವೀಕ್ಷಿಸಿ
|
49
|
WRD 43 NHP 2022
|
21/05/2022
|
ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನಲ್ಲಿ ಬರುವ ಮಾರ್ಕೋನಹಳ್ಳಿ ಜಲಾಶಯದ ಹಿನ್ನೀರಿನಿಂದ ಮಂಗಳಾ ಜಲಾಶಯಕ್ಕೆ ಫೀಡರ್ ಕಾಲುವೆಯನ್ನು ನಿರ್ಮಿಸುವ ಕಾಮಗಾರಿಯ ರೂ.6.76 ಕೋಟಿ ಮೊತ್ತದ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.
|
ವೀಕ್ಷಿಸಿ
|
50
|
ಜಸಂಇ 211 ಕೆಬಿಎನ್ 2020
|
23/05/2022
|
ಕೃಷ್ಣಾ ನದಿಯಿಂದ ಲಿಫ್ಟ್ ಮುಖಾಂತರ ನಾರಾಯಣಪುರ ಬಲದಂಡೆ ಕಾಲುವೆ ಅಚ್ಚುಕಟ್ಟು ವ್ಯಾಪ್ತಿಯಡಿ ಬರುವ ದೇವದುರ್ಗ ತಾಲ್ಲೂಕಿನ 28 ಕೆರೆಗಳಿಗೆ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪ ಯೋಜನೆ (ಎಸ್.ಸಿ.ಎಸ್.ಪಿ / ಟಿ.ಎಸ್.ಪಿ) ಅಡಿ ನೀರು ತುಂಬಿಸುವ ಯೋಜನೆಯ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.
|
ವೀಕ್ಷಿಸಿ
|
51
|
ಜಸಂಇ 36 ಎಂಎಂಎಂ 2020
|
24/05/2022
|
ಉಡುಪಿ ಜಿಲ್ಲೆಯ ಉಡುಪಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸ್ವರ್ಣಾ ನದಿಗೆ ಅಡ್ಡಲಾಗಿ ಉಪ್ಪೂರು, ಪರರಿ ಮತ್ತು ಹಾವಂಜೆ ಗ್ರಾಮಗಳ ಹತ್ತಿರ ಬ್ರಿಡ್ಜ್ ಕಂ ಬ್ಯಾರೇಜ್/ ಉಪ್ಪ ನೀರು ತಡೆ ಅಣೆಕಟ್ಟು ನಿರ್ಮಿಸಿ, ಅಂತರ್ಜಲ ಮಟ್ಟ ಅಭಿವೃದ್ಧಿ ಮತ್ತು ಏತ ನೀರಾವರಿ ಮೂಲಕ ಸುತ್ತಮುತ್ತಲಿನ ಕೆರೆಕಟ್ಟಿಗಳನ್ನು ತುಂಬಿಸಿ ಸುಮಾರು1000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ರೂ.165.00 ಕೋಟಿ ಮೊತ್ತದ ಯೋಜನೆಯ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.
|
ವೀಕ್ಷಿಸಿ
|
52
|
WRD 04 NPC 2021
|
31/05/2022
|
ಶ್ರೀ ಟಿ.ಬಿಸ್ಸೇಗೌಡ, ನಿವೃತ್ತ ಮುಖ್ಯ ಇಂಜಿನಿಯರ್, ಇವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕರಾಗಿದ್ದ ಶ್ರೀ ಎಸ್.ಎಲ್.ಶಿವಪ್ರಸಾದ್ ರವರ ಸ್ಥಾನದಲ್ಲಿ ನಾಮ ನಿರ್ದೇಶನ ಮಾಡುವ ಬಗ್ಗೆ.
|
ವೀಕ್ಷಿಸಿ
|
53
|
WRD 04 NPC 2021
|
31/05/2022
|
ಪ್ರೊ:ಎಂ.ಎಸ್.ಮೋಹನ್ ಕುಮಾರ್, ಐ.ಐ.ಎಸ್,ಸಿ. ಬೆಂಗಳೂರು, ಇವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕರಾಗಿದ್ದ ಶ್ರೀ ಎಸ್.ಎನ್.ಪ್ರಸಾದ್ ರವರ ಸ್ಥಾನದಲ್ಲಿ ನಾಮ ನಿರ್ದೇಶನ ಮಾಡುವ ಬಗ್ಗೆ.
|
ವೀಕ್ಷಿಸಿ
|
54
|
WRD 04 NPC 2021
|
31/05/2022
|
ಶ್ರೀಮತಿ ವಂದಿತಾ ಶರ್ಮಾ, ಭಾ.ಅ.ಸೇ., ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಇವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯಲ್ಲಿ ನಿರ್ದೇಶಕರಾಗಿದ್ದ ಶ್ರೀ ರವಿ ಕುಮಾರ್.ಪಿ. ಭಾ.ಅ.ಸೇ., ರವರ ಸ್ಥಾನದಲ್ಲಿ ನಾಮ ನಿರ್ದೇಶನ ಮಾಡುವ ಬಗ್ಗೆ.
|
ವೀಕ್ಷಿಸಿ
|
55
|
ಜಸಂಇ 140 ವಿಬ್ಯಾಇ 2022
|
31/05/2022
|
ಶ್ರೀಮತಿ ವಂದಿತಾ ಶರ್ಮಾ, ಭಾ.ಆ.ಸೇ. ಸರ್ಕಾರದ ಮುಖ್ಯ ಕಾರ್ಯದರ್ಶಿ ಇವರನ್ನು ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಗೆ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ.
|
ವೀಕ್ಷಿಸಿ
|
56
|
ಜಸಂಇ 140 ವಿಬ್ಯಾಇ 2022
|
31/05/2022
|
ಶ್ರೀ ದೇವರಾಜ.ಕೆ.ಬಿ. ನಿವೃತ್ತ ಸರ್ಕಾರದ ಕಾರ್ಯದರ್ಶಿ ಇವರನ್ನು ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಗೆ ಸ್ವತಂತ್ರ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ.
|
ವೀಕ್ಷಿಸಿ
|
57
|
ಜಸಂಇ 140 ವಿಬ್ಯಾಇ 2018
|
31/05/2022
|
ಶ್ರೀ ಬಿ.ಜಿ.ಗುರುಪಾದಸ್ವಾಮಿ, ನಿವೃತ್ತ ಸರ್ಕಾರದ ಕಾರ್ಯದರ್ಶಿ ಇವರನ್ನು ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಗೆ ಸ್ವತಂತ್ರ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ.
|
ವೀಕ್ಷಿಸಿ
|
58
|
ಜಸಂಇ 140 ವಿಬ್ಯಾಇ 2022
|
31/05/2022
|
ಶ್ರೀ ಎಂ.ಜಿ.ಶಿವಕುಮಾರ್, ನಿವೃತ್ತ ಮುಖ್ಯ ಇಂಜಿನಿಯರ್ ಇವರನ್ನು ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಗೆ ಸ್ವತಂತ್ರ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ.
|
ವೀಕ್ಷಿಸಿ
|
59
|
ಜಸಂಇ 124 ಕೆಬಿಎನ್ 2018 (ಭಾಗ)
|
31/05/2022
|
ಶ್ರೀಮತಿ ವಂದಿತಾ ಶರ್ಮಾ, ಭಾ.ಆ.ಸೇ. ಸರ್ಕಾರದ ಮುಖ್ಯ ಕಾರ್ಯದರ್ಶಿ ಇವರನ್ನು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಗೆ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ.
|
ವೀಕ್ಷಿಸಿ
|
60
|
ಜಸಂಇ 139 ವಿಬ್ಯಾಇ 2022
|
31/05/2022
|
ಶ್ರೀಮತಿ ವಂದಿತಾ ಶರ್ಮಾ, ಭಾ.ಆ.ಸೇ. ಸರ್ಕಾರದ ಮುಖ್ಯ ಕಾರ್ಯದರ್ಶಿ ಇವರನ್ನು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಗೆ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ.
|
ವೀಕ್ಷಿಸಿ
|
61
|
WRD 139 ವಿಬ್ಯಾಇ 2022
|
31/05/2022
|
ವಿಶ್ವೇಶವರಯ್ಯ ಜಲ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಗೆ ನಿರ್ದೇಶಕರನ್ನು ನಿರ್ದೇಶನ ಮಾಡುವ ಬಗ್ಗೆ (ಶ್ರೀ ಆರ್ ರುದ್ರಯ್ಯ ನಿವೃತ್ತ ಸರ್ಕಾರದ ಕಾರ್ಯದರ್ಶಿ)
|
ವೀಕ್ಷಿಸಿ
|
62
|
ಜಸಂಇ 45 ಎಂಎಂಕೆ 2022
|
04/06/2022
|
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕುಮ ಸಾಲಿಗ್ರಾಮ ಹೋಬಳಿ, ಸಾಲಿಗ್ರಾಮ ಗ್ರಾಮದ ಸರ್ವೆ ನಂ: 738/7 ರಲ್ಲಿ 1.00 ಎಕರೆ ಜಮೀನನ್ನು ಅಗ್ನಿಶಾಮಕ ಠಾಣೆ ಸ್ಥಾಪಿಸುವ ಮತ್ತು ಸಿಬ್ಬಂದಿ ವಸತಿ ಗೃಹ ನಿರ್ಮಾಣದ ಉದ್ದೇಶಕ್ಕಾಗಿ ಅಗ್ನಿಶಾಮಕ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ.
|
ವೀಕ್ಷಿಸಿ
|
63
|
ಜಸಂಇ 99 ಎಸ್ ಎ ಎಸ್ 2022
|
06/06/2022
|
ಬಿ.ವೈ.ಪವಾರ, ಅಧೀಕ್ಷಕ ಇಂಜಿನಿಯರ್, ಲೋಕೋಪಯೋಗಿ ವೃತ್ತಿ, ಬೆಳಗಾವಿ ಇವರು ಲೋಕೀಪಯೋಗಿ ಇಲಾಖೆಗೆ ಆನ್ಲೈನ್ ಮುಖಾಂತರ ಇಚ್ಛಾ ಪತ್ರವನ್ನು ಸಲ್ಲಿಸಿರುತ್ತಾರೆ.
|
ವೀಕ್ಷಿಸಿ
|
64
|
ಜಸಂಇ 194 ಕೆಬಿಎನ್ 2022
|
06/06/2022
|
ಕೃಷ್ಣಾ ಮೇಲ್ದಂಡೆ ಯೋಜನೆಯ ಇಂಡಿ ಏತ ನೀರಾವರಿ ಯೋಜನೆ ಹಂತ-1 ಮತ್ತು 2 ರಡಿ ಯೋಜಿತ ಅಚ್ಚುಕಟ್ಟು ಕ್ಷೇತ್ರಕ್ಕೆ ನೀರಾವರಿ ಒದಗಿಸುವ ಯೋಜನೆಯ ಮುಖ್ಯ ಸ್ಥಾವರದಲ್ಲಿರುವ 8 ಪಂಪು ಮತ್ತು ಮೋಟಾರುಗಳನ್ನು ದುರಸ್ತಿಗೊಳಿಸಿ 5 ವರ್ಷಗಳ ಅವಧಿಗೆ ನಿರ್ವಹಣೆ ಮಾಡಿ ಸುಸ್ಥಿತಿಯಲ್ಲಿಡುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.
|
ವೀಕ್ಷಿಸಿ
|
65
|
ಜಸಂಇ 51 ಎಂಎಂಕೆ 2022
|
07/06/2022
|
“Re-construction of damaged Ganadalu Tank bund, sluice gate and Weir under 2nd Distributary of CBC”
|
ವೀಕ್ಷಿಸಿ
|
66
|
ಜಸಂಇ 32 ಎಂಎಂಕೆ 2022
|
07/06/2022
|
“ವಿಸಿ ನಾಲೆಯಡಿಯಲ್ಲಿ ಬರುವ ಪಾಂಡವಪುರ ತಾಲ್ಲೂಕು, ಹಿರೋಡೆಕೆರೆಯ ಕೋಡಿ ಹಳ್ಳದಲ್ಲಿ ಮಳೆಯ ಹಾನಿಯಿಂದಾಗಿ ರಕ್ಷಣಾ ಗೋಡೆಯನ್ನು ನಿರ್ಮಿಸುವ ಕಾಮಗಾರಿ”
|
ವೀಕ್ಷಿಸಿ
|
67
|
ಜಸಂಇ 24 ಸೇಸಎ 2021
|
09/06/2022
|
ಜಲಸಂಪನ್ಮೂಲ ಇಲಾಖೆಯ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದಕ್ಕೆ ಸೇರಿದ, ಸಹಾಯಕ ಇಂಜಿನಯರ್(ವಿಭಾಗ-1) ವೃಂದದವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ವಿಭಾಗ-1) ಹುದ್ದೆಯಲಿ ತಕ್ಷಣದಿಂದ ಜಾರಿಗೆ ಬರುವಂತೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಿದೆ.
|
ವೀಕ್ಷಿಸಿ
|
68
|
ಜಸಂಇ 281 ಕೆಬಿಎನ್ 2018 (ಭಾ)
|
10/06/2022
|
ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದಿಂದ ನಿರ್ಮಾಣ ಮಾಡಲಾಗಿರುವ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯ ಕಿ.ಮೀ.0.00 ರಿಂದ 95.00 ರವರೆಗಿನ ಆಧುನೀಕರಣ ಪ್ಯಾಕೇಜ್ ಕಾಮಗಾರಿಗೆ ಹಾಗೂ ಸದರಿ ಮುಖ್ಯ ಕಾಲುವೆಯ ಅಡ್ಡಲಾಗಿ ನಿರ್ಮಿಸಲಾಗಿರುವ 1 ರಿಂದ 18 ರವರೆಗಿನ ಉಪ / ಸೀಳು ಕಾಲುವೆಯ ಆಧುನೀಕರಣ ಪ್ಯಾಕೇಜ್ ಕಾಮಗಾರಿಗೆ ಸಂಬಂಧಿಸಿದಂತೆ. ಮಂಜೂರಾದ ಅಂದಾಜು ಪತ್ರಿಕೆಗಳಲ್ಲಿ ಕಂಡುಬಂದ ಲೋಪದೋಷಗಳನ್ನು ಪ್ರಮಾಣಿಕರಿಸುವ ಸಲುವಾಗಿ ತಾಂತ್ರಿಕ ತಜ್ಞರ ಸಮಿತಿ ರಚಿಸುವ ಕುರಿತು.
|
ವೀಕ್ಷಿಸಿ
|
69
|
ಜಸಂಇ 397 ಎಸ್ ಎ ಎಸ್ 2021
|
10/06/2022
|
ಅಧೀಕ್ಷಕ ಅಭಿಯಂತರರ ಜೇಷ್ಠತಾ ಪಟ್ಟಿ
|
ವೀಕ್ಷಿಸಿ
|
70
|
ಜಸಂಇ 72 ಎಸ್ ಇ ಎಸ್ 2022
|
14/06/2022
|
ಶ್ರೀ ಪ್ರಕಾಶ, ಸಹಾಯಕ ಇಂಜಿನಿಯರ್ (ವಿಭಾಗ-2) (ಜ್ಯೇ. ಸಂ. 132) ಇವರ ಸೇವೆಯನ್ನು ಸಣ್ಣನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಹಿಂದಕ್ಕೆ ಪಡೆದು, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ವ್ಯವಸ್ತಾಪಕ ನಿರ್ದೇಶಕರ ಕಛೇರಿ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಂಗಳೂರು ಇಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕರ ಹುದ್ದೆಗೆ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.
|
ವೀಕ್ಷಿಸಿ
|
71
|
ಜಸಂಇ 31 ಎಸ್ ಎ ಎಸ್ 2022
|
22/06/2022
|
ಜಲಸಂಪನ್ಮೂಲ ಇಲಾಖೆಯ ಲೆಕ್ಕಾಧೀಕ್ಷಕರುಗಳ ಹುದ್ದೆಗಳಲ್ಲಿ 17 ಹುದ್ದೆಗಳನ್ನು ಉನ್ನತೀಕರಿಸಿ ಅಪ್ಪೇ ಹುದ್ದೆಗಳ ವೃಂದ ಬಲದೊಂದಿಗೆ ಲೆಕ್ಕಪರಿಶೋಧನಾಧಿಕಾರಿ ವೃಂದವನ್ನು ಹೊಸದಾಗಿ ಸೃಜಿಸುವ ಬಗ್ಗೆ.
|
ವೀಕ್ಷಿಸಿ
|
72
|
WRD/3/NMS/2020
|
22/06/2022
|
ಪ್ರಧಾನ/ಮುಖ್ಯ ಇಂಜಿನಿಯರ್, ಜಲ ಸಂಪನ್ಮೂಲ ಅಭಿವೃದ್ದಿ ಸಂಸ್ಥೆ , ಬೆಂಗಳೂರು ಕೇಂದ್ರ ಕಛೇರಿ ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ಇತರೆ ಎಲ್ಲಾ ಕಛೇರಿಗಳನ್ನು ಅವುಗಳಿಗೆ ಹೊಂದಿಕೊಂಡ ಹುದ್ದೆಗಳನ್ನು ದಿ:01-04-2022 ರಿಂದ 31-03-2023 ವರೆಗೆ ಮುಂದುವರೆಸುವ ಬಗ್ಗೆ
|
ವೀಕ್ಷಿಸಿ
|
73
|
ಜಸಂಇ 333 ಎಸ್ ಎ ಎಸ್ 2022
|
23/06/2022
|
ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಂಗಳೂರು ಕಛೇರಿಯನ್ನು ದಾವನಗೆರೆಗೆ ಸ್ಥಳಾಂತರಿಸುವ ಬಗ್ಗೆ.
|
ವೀಕ್ಷಿಸಿ
|
74
|
ಜಸಂಇ 34 ಡಿಎಸ್ ಪಿ 2022
|
29/06/2022
|
ರಾಜ್ಯ ಅಣೆಕಟ್ಟು ಸುರಕ್ಷತಾ ಸಮಿತಿ(State Committee on Dam Safety) ರಚನೆ ಕುರಿತು.
|
ವೀಕ್ಷಿಸಿ
|